,*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್* ಶಿರಸಿಯ ಅಡಿಕೆ ವ್ಯಾಪಾರಿಗೆ ಸುಮಾರು 14 ಲಕ್ಷ ರೂ ಪಂಗನಾಮ ಹಾಕಿದ ಉತ್ತರ ಪ್ರದೇಶದ ಅಡಿಕೆ ವ್ಯಾಪಾರಿ.

*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್*

ಕಸ್ತೂರಬಾ ನಗರದ ಸರ್ಪರಾಜ ಅಬ್ದುಲ್ ಹಮೀದ ಮೋಸಕ್ಮೊಳಗಾದ ವ್ಯಕ್ತಿಯಾದರೆ ಉತ್ತರ ಪ್ರದೇಶದ ಆರ್ ಕೆ ಟ್ರೆಡರ್ಸ್ ನ ಸಂಶಾದ ಅಹಮ್ಮದ ಹಣ ನೀಡದೇ ಮೋಸ ಮಾಡಿದ ಆರೋಪಿಯಾಗಿದ್ದಾನೆ.ಆರೋಪಿ ಮತ್ತು ಪಿರ್ಯಾದಿಯ ನಡುವೆ 2023-24 ನಡುವೆ ಅಡಿಕೆ ವ್ಯವಹಾರ ನಡೆದಿತ್ತು.ಮೊದಮೊದಲು ಅಡಿಕೆ ಲೋಡ್ ಕಳಿಸಿದಂತೆ ಹಣ ಹಾಕುತ್ತಿದ್ದವರು ನಂತರದ ದಿನದಲ್ಲಿ ಅಡಿಕೆ ಲೊಡ್ ಗೆ ಹಣ ನೀಡದೆ ಒಟ್ಟೂ 14,75,116 ರೂ ಮೋಸ ಮಾಡಿದ್ದಾನೆಂದು ಪಿರ್ಯಾದಿಯು  ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
PGK

Post a Comment

Previous Post Next Post