*ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್*
*ಇಸ್ಪೀಟ್ ಅಡ್ಡೆ ಮೇಲೆ ನಡೆಸಿದ ದಾಳಿಯಲ್ಲಿ ನಾಲ್ವರ ಮೇಲೆ ಪ್ರಕರಣ ದಾಖಲಿಸಿ 5750 ರೂ ವಶಕ್ಕೆ ಪಡೆದುಕೊಂಡ ಗ್ರಾಮೀಣ ಠಾಣೆ ಪಿಎಸ್ಆಯ್ ಸಂತೋಷಕುಮಾರ*
*ಶಿರಸಿ ತಾಲೂಕಿನ ಹನುಮಂತಿ ಗ್ರಾಮದ ರಾಜೇಂದ್ರ ಗೌಡರ ಗದ್ದೆ ಹತ್ತಿರ ನಡೆದ ಘಟನೆ*
*ಸಿದ್ದಾಪುರ ತಾಲೂಕಿನ ನೀಡಕಾರ ನಿವಾಸಿ ಚಿದಂಬರ ಮಹಾಭಲೇಶ್ವರ ಗೌಡಾ,ಶಿರಸಿ ಕಡಗೋಡ ನಿವಾಸಿ ಕೃಷ್ಣ ಪುಟ್ಟ ಗೌಡಾ,ಶಿರಸಿ ದೊಡ್ಮನೆಯ ಮಹಾಬಲೇಶ್ವರ ಯಂಕ ಗೌಡಾ ಹಾಗು ಶಿರಸಿ ಹಿರೇಕಳವೆ ಗ್ರಾಮದ ಕಮಲಾಕರ ನಾರಾಯಣ ಗೌಡಾ ಮೇಲೆ ಪ್ರಕರಣ ದಾಖಲಿಸಲಾಗಿದೆ*