*ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್* ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿದ: ಶಿರಸಿ ಗ್ರಾಮೀಣ ಠಾಣೆ ಯಿಂದ ಮಿಂಚಿನ ಕಾರ್ಯಚರಣೆ!

*ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್*

*ಇಸ್ಪೀಟ್ ಅಡ್ಡೆ ಮೇಲೆ ನಡೆಸಿದ ದಾಳಿಯಲ್ಲಿ ನಾಲ್ವರ ಮೇಲೆ ಪ್ರಕರಣ ದಾಖಲಿಸಿ 5750 ರೂ ವಶಕ್ಕೆ ಪಡೆದುಕೊಂಡ ಗ್ರಾಮೀಣ ಠಾಣೆ ಪಿಎಸ್ಆಯ್ ಸಂತೋಷಕುಮಾರ*

*ಶಿರಸಿ ತಾಲೂಕಿನ ಹನುಮಂತಿ ಗ್ರಾಮದ ರಾಜೇಂದ್ರ ಗೌಡರ ಗದ್ದೆ ಹತ್ತಿರ ನಡೆದ ಘಟನೆ*

*ಸಿದ್ದಾಪುರ ತಾಲೂಕಿನ ನೀಡಕಾರ ನಿವಾಸಿ ಚಿದಂಬರ ಮಹಾಭಲೇಶ್ವರ ಗೌಡಾ,ಶಿರಸಿ ಕಡಗೋಡ ನಿವಾಸಿ ಕೃಷ್ಣ ಪುಟ್ಟ ಗೌಡಾ,ಶಿರಸಿ ದೊಡ್ಮನೆಯ ಮಹಾಬಲೇಶ್ವರ ಯಂಕ ಗೌಡಾ ಹಾಗು ಶಿರಸಿ ಹಿರೇಕಳವೆ ಗ್ರಾಮದ ಕಮಲಾಕರ ನಾರಾಯಣ ಗೌಡಾ ಮೇಲೆ ಪ್ರಕರಣ ದಾಖಲಿಸಲಾಗಿದೆ*
PGK

Post a Comment

Previous Post Next Post